ಕುಂಭ ಕಲಾವಳಿ ಕಾರ್ಯಕ್ರಮಕ್ಕೆ “ಉದ್ಯಮ ಸಿಂಧೂರ ಬಿರುದು” ಸನ್ಮಾನ ಸ್ವೀಕರಿಸಲಿರುವ “ವಿಠ್ಠಲ್ ಕುಲಾಲ್ “ರವರಿಗೆ ಆಹ್ವಾನ

0 0
Read Time:47 Second

ಮಂಗಳೂರು: ಉದ್ಯಮ ಸಿಂಧೂರ ಬಿರುದು ಸನ್ಮಾನ ಸ್ವೀಕರಿಸಲಿರುವ VK ಫರ್ನಿಚರ್ & ಎಲೆಕ್ಟ್ರಾನಿಕ್ಸ್ ಇದರ ಮಾಲೀಕರಾದ ಶ್ರೀ ವಿಠ್ಠಲ್ ಕುಲಾಲ್ ಇವರಿಗೆ ಕುಂಭ ಕಲಾವಳಿ ಕಾರ್ಯಕ್ರಮದ ಆಮಂತ್ರಣ ನೀಡಿ ಗೌರವ ಪೂರಕವಾಗಿ ಆಮಂತ್ರಿಸಲಾಯಿತು.

ಈ ಸಮಯದಲ್ಲಿ ಜಿಲ್ಲಾ ಅಧ್ಯಕ್ಷರು ಲಯನ್ ಅನಿಲ್ ದಾಸ್, ವಿಭಾಗೀಯ ಅಧ್ಯಕ್ಷರು ಶ್ರೀ ಸುಕುಮಾರ್ ಬಂಟ್ವಾಳ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಮಜಲ್ ಮತ್ತು ಕಿಶೋರ್ ಕುಮಾರ್ ಮಂಜೇಶ್ವರ, ಸುಕುಮಾರ್ ಬಂಟ್ವಾಳ, ಶ್ರೀನಿವಾಸ್ ಕಾವೂರ್ ಮುಂತಾದವರು ಉಪಸ್ಥಿತರಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *