
Read Time:24 Second
ಕುಲಾಲ ವೇದಿಕೆ ಮಂಜೇಶ್ವರ ಇದರ ವತಿಯಿಂದ ಕಳೆದ ತ್ರೀಸ್ತರ ಪಂಚಾಯತ್ ಚುನಾವಣೆಯಲ್ಲಿ ಚುನಾಯಿತರಾದ ಸದಸ್ಯರನ್ನು ಅಭಿನಂದನ ಕಾರ್ಯಕ್ರಮ ಮತ್ತು ಕೇರಳ ಮಣ್ ಪಾತ್ರ ಸಮುದಾಯ ಸಭಾ (KMSS) ಇದರ ಯೂನಿಟ್ ರೂಪಿಕರಣ ಸಭೆಯು ಮಜಿಬೈಲ್ ಕೋ ಒಪರೆಟಿವ್ ಬ್ಯಾಂಕಿನ ಸಭಾಂಗಣದಲ್ಲಿ ಜರಗಿತು.




