
Read Time:38 Second
ಮಂಗಳೂರು: ಶ್ರೀ ದೇವಿ ದೇವಸ್ಥಾನ ಪೊಲೀಸ್ ಲೇನ್ ಮಂಗಳೂರು ಇಲ್ಲಿ ದಸರಾ ಪ್ರಯುಕ್ತ ಮಹಾನವಮಿ ಉತ್ಸವ ಮತ್ತು ಚಂಡಿಕಾ ಹೋಮ ಅ.22ರಿಂದ ನ.1 ರ ವರೆಗೆ ನಡೆಯಲಿದೆ.




ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಮಾಜ ಭಾಂದವರು ಮತ್ತು ಸಾರ್ವಜನಿಕ ರು ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ದೇವಿ ದೇವಸ್ಥಾನದ ಆಡಳಿತದಾರರಾದ ದ.ಕ ಜಿಲ್ಲಾ ಕುಂಬಾರ ಯಾನೆ ಮೂಲ್ಯರ ಮಾತೃ ಸಂಘ (ರಿ.) ಪ್ರಕಟನೆಯಲ್ಲಿ ತಿಳಿಸಿದೆ.
