ಕನ್ಯಾನ ಗ್ರಾಮದಲ್ಲಿ ಮನೆಗೆ ಬೆಂಕಿ ಬಿದ್ದ ಬಡ ಕುಟುಂಬಕ್ಕೆ ನಿವೇಶನ ಖರೀದಿಗೆ ಸಹಾಯಧನ ಹಸ್ತಾಂತರ
ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದಕನ್ಯಾನ ಗ್ರಾಮದಲ್ಲಿ ಬೆಂಕಿಗೆ ಅಹುತಿಯಾಗಿ ಮನೆ ನಷ್ಟಗೊಂಡ ಕುಟುಂಬದವರಿಗೆ ಜಾಗ ಮತ್ತು ಮನೆ ಖರೀದಿಗೆ ಈಗಾಗಲೇ ಸಮಾಜದ ಬಂದುಗಳಲ್ಲಿ ವಿನಂತಿ ಮಾಡಿ ಬಂದಿರುವ ನಗದು ಹಾಗೂ ಕುಟುಂಬದವರಿಂದ ಸಂಗ್ರಹಣೆ ಆಗಿರುವ ಹಣವನ್ನು ಒಟ್ಟು ಸೇರಿಸಿ ₹. 1’64, 000 ( ಒಂದು ಲಕ್ಷ ಅರುವತ್ತ ನಾಲ್ಕು ಸಾವಿರ ) ಮೊತ್ತವನ್ನು ಸೂಕ್ತ ಕರಾರು ಪತ್ರವನ್ನು ಮಾಡಿ. ಜಾಗ ಮತ್ತು…

