ರಾಜಧಾನಿ ಸಹಿತ ರಾಜ್ಯದೆಲ್ಲಡೆ ಹೋರಾಟದಿಂದ ಪಡೆದ ಸರ್ವಜ್ಞ ಜಯಂತಿ ಆಚರಣೆಗೆ ವಿವಿಧ ಕುಲಾಲ ಕುಂಬಾರ ಸಮುದಾಯದ ಸಂಘಸಂಸ್ಥೆಗಳಿಂದ ಸಂಭ್ರಮದ ಸಿದ್ಧತೆ ಹಾಗು ರಾಜಕೀಯ ಸ್ಥಾನ ಮಾನಕ್ಕಾಗಿ ಹಕ್ಕೊತ್ತಾಯಗಳು
ಸರ್ವಜ್ಞ ಜಯಂತಿಯನ್ನ ಅಖಿಲ ಭಾರತ ಕುಂಬಾರರ ಮಹಾಸಭಾ ದ ರಾಜ್ಯವ್ಯಾಪಿ ನಾಯಕರುಗಳ ಶ್ರಮ ಮತ್ತು ಹೋರಾಟದಿಂದ ಪಡೆಯಲಾಗಿದ್ದು. ಫೆಬ್ರವರಿ 20 ರಂದು ರಾಜ್ಯವ್ಯಾಪಿ ಪ್ರತೀ ಜಿಲ್ಲೆ ತಾಲೂಕು ಹೋಬಳಿ ಗಳಲ್ಲಿ ಸರ್ವಜ್ಞ ಜಯಂತಿ ಆಚರಿಸಲು ಭರದಿಂದ ತಯಾರಿ ನಡೆದಿದ್ದು. ರಾಜಧಾನಿ ಸಹಿತ ವಿವಿಧ ಜಿಲ್ಲೆಗಳಲ್ಲಿ ಮಹಾಸಭಾ ,ಯುವ ವೇದಿಕೆ ,ಕುಂಭ ವೈದ್ಯಕೂಟ, ಕುಂಬಾರ ಎಂಜಿನಿಯರ್ಸ್ ಕೂಟ, ಕುಂಬಾರರ ಸರಕಾರಿ ನೌಕರರ ಸಂಘ, ಕುಂಬಾರರ ಮಹಿಳಾ ಒಕ್ಕೂಟ, ವಿವಿಧ ಸ್ವತಂತ್ರ ಕುಲಾಲ ಕುಂಬಾರ ಶಾಲಿವಾಹನ ಪ್ರಜಾಪತಿ ಸಂಘಗಳು ತಯಾರಿ…

