ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲ. ಅನಿಲ್ ದಾಸ್ ಅವರಿಗೆ ಕುಲಾಲ ವೇದಿಕೆ ಮಂಜೇಶ್ವರ ವತಿಯಿಂದ ಸನ್ಮಾನ
ಕಾಸರಗೋಡು: ಕುಲಾಲ ವೇದಿಕೆ ಮಂಜೇಶ್ವರ ಇದರ ವತಿಯಿಂದ ಬೃಹತ್ ರಕ್ತದಾನ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ, ‘ಗಿಳಿವಿಂಡು’ ಮಂಜೇಶ್ವರ ಇಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಲ.ಅನಿಲ್ ದಾಸ್ ಕುಲಾಲ ಕುಂಬಾರರ ವೇದಿಕೆ ಜಿಲ್ಲಾಧ್ಯಕ್ಷರು ದ.ಕ ಜಿಲ್ಲೆ ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರದ ಪ್ರಯುಕ್ತ ಕುಲಾಲ ಯುವ ವೇದಿಕೆ ಮಂಜೇಶ್ವರ ಇವರು ರಾಜಕೀಯ ಮುಖಂಡರು ಮತ್ತು ಅತಿಥಿ ಗಣ್ಯರ ನೇತೃತ್ವದಲ್ಲಿ ಸನ್ಮಾನಿಸಿದರು. ಇನ್ನು ಕುಲಾಲ ಸಂಘಟನೆಗೆ ಮತ್ತು ಯುವ…

