ಇಂದು ಮಂಗಳೂರು ನೆಹರೂ ಮೈದಾನದ ಹಿಂದೂ ಯುವ ಸೇನೆಯ ಗಣೇಶೋತ್ಸವದ ಶೋಭಯಾತ್ರೆ
ಮಂಗಳೂರು: ಹಿಂದೂ ಯುವ ಸೇನಾ ಆಶ್ರಯದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ ಆಚರಿಸಿಕೊಂಡು ಬಂದ 32 ನೇ ವರ್ಷದ ಮಂಗಳೂರು ಗಣೇಶೊತ್ಸವದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಸೆ.13 ರಂದು ಸಂಜೆ 6 ಕ್ಕೆ ನಡೆಯಲಿದ್ದು ಆಬಳಿಕ ಸಂಜೆ 7 ಕ್ಕೆ ಶ್ರೀ ವಿನಾಯಕನ ಶೋಭಯಾತ್ರೆ ಶಿವಾಜಿ ಮಂಟಪದಿಂದ ಹೊರಡಲಿದೆ. ಈ ಶೋಭಯಾತ್ರೆಯಲ್ಲಿ ಹಿಂದೂ ಯುವ ಸೇನಾ ವಿವಿದ ಶಾಖೆಗಳ ದೃಶ್ಯರೂಪಕ, ಸ್ತಬ್ದಚಿತ್ರಗಳು ಭಾಗವಹಿಸಲಿದೆ. ಶೋಭಯಾತ್ರೆಯು ಶಿವಾಜಿ ಮಂಟಪದಿಂದ ಹೊರಟು ಕ್ಲಾಕ್ ಟವರ್, ಸಿಗ್ಮಲ್ ವೃತ್ತ, ಕೆ.ಎಸ್…

