ಅದ್ದೂರಿಯಾಗಿ ನಡೆದ ಕುಲಾಲ ಸಂಘ ಕೊಲ್ಯ ಇದರ 60 ನೇ ವಾರ್ಷಿಕೋತ್ಸವ
ಕುಲಾಲ ಸಂಘ ಕೊಲ್ಯ ಇದರ 60 ನೇ ವಾರ್ಷಿಕೋತ್ಸವವು, ಕೊಲ್ಯ ಕುಲಾಲ ಸಮುದಾಯ ಭವನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮದೊಂದಿಗೆ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು. ಶ್ರೀ ಭಾಸ್ಕರ್ ಕುತ್ತಾರ್ ವಹಿಸಿದ್ದರು. ಉದ್ಘಾಟನೆಯನ್ನು ಶ್ರೀ ದಯಾನಂದ ಪಿ ಎಸ್.( ಟ್ರಸ್ಟಿ ಶ್ರೀ ವೀರ ನಾರಾಯಣ ದೇವಸ್ಥಾನ.ಕುಲಶೇಖರ) ಇವರು ಮಾಡಿದರು. ಮುಖ್ಯ ಅತಿಥಿಗಳಾಗಿ ಶ್ರೀ. ಪೃಥ್ವಿರಾಜ್. ಗುರುಪುರ.(k. P. C. C. ಸದಸ್ಯರು.) ಶ್ರೀ ಗಂಗಾಧರ್ ಬಂಜನ್.(ರಾಜ್ಯಾಧ್ಯಕ್ಷರು ಕುಲಾಲ ಯುವ ವೇದಿಕೆ) ಶ್ರೀ ಅಶೋಕ್ ಕುಲಾಲ್…..

