ದ.ಕ ಜಿಲ್ಲಾ ಕುಲಾಲ ರ ಸಂಘ ಮೈಸೂರ್ (ರಿ) ಇದರ 28ನೇ ವರ್ಷದ ವಾರ್ಷಿಕೋತ್ಸ

0 0
Read Time:1 Minute, 41 Second

ದಕ್ಷಿಣ ಕನ್ನಡ ಜಿಲ್ಲಾ ಕುಲಾಲ ರ ಸಂಘ ಮೈಸೂರ್ (ರಿ) ಇದರ 28ನೇ ವರ್ಷದ ವಾರ್ಷಿಕೋತ್ಸವು ಮೈಸೂರಿನ ನಿವೇದಿತಾ ನಗರ ಶ್ರೀ ರಂಗ ಸಮುದಾಯ ಭವನ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಿವಕುಮಾರ್ ಕುಂಪಲ ಅಧ್ಯಕ್ಷರು ಮೈಸೂರು ಕುಲಾಲ ಸಂಘ.ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀ ಲಯನ್ ಅನಿಲ್ ದಾಸ್ ( ಜಿಲ್ಲಾಧ್ಯಕ್ಷರು ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ದ. ಕ. ಜಿಲ್ಲೆ ).ಶ್ರೀ ಗಿರೀಶ್.ಕೆ.ಎಚ್ ( ಛೇರ್ಮನ್ ಕುಂಭಶ್ರೀ ವಿದ್ಯಾ ಸಂಸ್ಥೆ ವೇಣೂರು ) ಶ್ರೀ ಆನಂದ್ ಮೂಲ್ಯ (ವಿಜ್ಞಾನಿ ಹಾಗೂ ಡೈರೆಕ್ಟರ್ ಪೂರ್ಣ ಪ್ರಜ್ಞಾ ಇನ್ಸ್ಟಿಟ್ಯೂಟ್ ಬೆಂಗಳೂರು ). ಕುಮಾರಿ ಸಾಕ್ಷಿ ಮನೋಜ್ (state first at national level MET. OLIMPAID) ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಸಾಧನೆ ಗೈದ ಶ್ರೀ ಆನಂದ್ ಕುಲಾಲ್ ಹಾಗೂ ಕುಮಾರಿ. ಸಾಕ್ಷಿ ಮನೋಜ್ ಅವರನ್ನು ಸನ್ಮಾನಿಸಲಾಯಿತು ಮತ್ತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಿಸಲಾಯಿತು.

ಉಪಾಧ್ಯಕ್ಷ ರಾದ ಶ್ರೀ ಮನೋಜ್ ಕುಲಾಲ್ ಮೈಸೂರ್ ಕಾರ್ಯಕ್ರಮ ನಿರ್ವಹಿಸಿದರು. ಡಾಕ್ಟರ್ ಎಂಪಿ. ವರ್ಷ ಮೈಸೂರ್. ಶ್ರೀ ದೇವದಾಸ್ ಕೋಶಾಧಿಕಾರಿ ಶುಭ ಹಾರೈಸಿದರು. ಶ್ರೀ ಶಿವರಾಮ. ಕೆ. ಸಿ. ವಂದನಾರ್ಪಣೆ ಗೈದರು. ಭೋಜನ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *