ಮಂಗಳೂರು: ಮತ್ತಿಬ್ಬರು ಹಿಂದೂಪರ ಮುಖಂಡರಿಗೆ ಜೀವ ಬೆದರಿಕೆ – ಡೇಟ್‌ ಫಿಕ್ಸ್‌ ಮಾಡಿ ಪೋಸ್ಟ್.!

0 0
Read Time:38 Second

ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಮಾಡಿ ರೈಟ್ ಚಿಹ್ನೆ ಹಾಕಿ ಮತ್ತೊರ್ವ ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಗೂ ಬೆದರಿಕೆ ಬಂದಿದೆ ಆದರೆ ಭರತ್ ಕುಂಮ್ಡೆಲ್ ರವರಿಗೆ 5-5-2025 9.30 ರ ಒಳಗೆ ನೀನು ಇದ್ದ ಸ್ಥಳದಲ್ಲೇ ಮುಗಿಸುತ್ತೆನೆಂದು ಸಾಮಾಜಿಕ ಜಾಲಾತಾಣದಲ್ಲಿ ದುಷ್ಕರ್ಮಿಗಳಿಂದ ಮತ್ತೊಂದು ಪೋಸ್ಟ್ ವೈರಲ್ ಮಾಡಿದ್ದಾರೆ.

ಮತ್ತೊರ್ವ ಹಿಂದೂ ಮುಖಂಡ ಭರತ್ ಕುಂಮ್ಡೇಲ್ ಗೆ ಈ ರೀತಿ ಜೀವ ಬೆದರಿಕೆ ಹಾಕಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *