ಓಂ ಶ್ರೀ ಗೆಳೆಯರದ ಕೇಸರ್ ಕಂಡೊಡ ಗೊಬ್ಬುದ ಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

0 1
Read Time:40 Second

ಓಂಶ್ರೀ ಗೆಳೆಯರದ ಕೇಸರ್ ಕಂಡೊಡ ಗೊಬ್ಬುದ ಕೂಟದ ಆಮಂತ್ರಣ ಪತ್ರಿಕೆ ಯನ್ನು ಸಂಘದ ಕಟ್ಟಡದಲ್ಲಿ ರಾಮಗಣೆಶ್ ಮಾಲೀಕ ರಾದ ಉಮೇಶ್ ನೆಲ್ಲಿಗುಡ್ಡೆಯವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಕಿರಣ್ ಅಟ್ಟೂರು ಕೇಸರ್ದ ಕ್ರೀಡಾ ಕೂಟದ ಸಂಚಾಲಕರು ಶುಭಕರ, ಸಂಘದ ಉಪಾಧ್ಯಕ್ಷರು ರಾಜೇಶ್ ಕೋಟ್ಯಾನ್, ಕಾರ್ಯದರ್ಶಿ ರಾಜೇಶ್, ಸದಸ್ಯರು ಗಳಾದ ಮಹಾಬಲ, ನಾಗೇಶ್, ಕರುಣಾಕರ, ಪ್ರಸಾದ್, ನವೀನ್, ಮಹೇಶ್, ಪ್ರವೀಣ್, ರಂಜಿತ್ ಉಪಸ್ಥಿತರಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *