ಕುಳಾಯಿ ಕುಲಾಲ ಸಂಘ ದ ನೂತನ ಅಧ್ಯಕ್ಷರಾಗಿ ಗಂಗಾಧರ್ ಬಂಜನ್ ಆಯ್ಕೆ

0 0
Read Time:1 Minute, 23 Second

ಮಂಗಳೂರು: ಕುಲಾಲ ಸಂಘ (ರಿ) ಕುಳಾಯಿ ಇದರ ನೂತನ ಅಧ್ಯಕ್ಷರಾಗಿ ಗಂಗಾಧರ್ ಬಂಜನ್ ಆಯ್ಕೆಯಾಗಿದ್ದಾರೆ. ಸಂಘದ ನೂತನ ಪದಾಧಿಕಾರಿಗಳ ಸಭೆಯು ಕರಾವಳಿ ಕುಲಾಲ ಕುಂಬಾರರ ಯುವವೇದಿಕೆ ದ ಕ ಜಿಲ್ಲಾ ಅಧ್ಯಕ್ಷ ಜಯೇಶ್ ಜಿ ಅವರ ಉಸ್ತುವಾರಿಯಲ್ಲಿ ನಡೆಯಿತು.

ಗೌರವ ಅಧ್ಯಕ್ಷರಾಗಿ ಗಂಗಾಧರ್ ಕೆ ಅಧ್ಯಕ್ಷರಾಗಿ ಗಂಗಾಧರ್ ಬಂಜನ್, ಉಪಾಧ್ಯಕ್ಷರಾಗಿ ಉಮೇಶ್ ಕೆ ಏನ್ ಮತ್ತು ಮೀರಾ ಮೋಹನ್ ಕಾರ್ಯದರ್ಶಿಯಾಗಿ ಗಣೇಶ್ ಎಸ್ ಕುಲಾಲ್ , ಕೋಶಾಧಿಕಾರಿಯಾಗಿ ಹರ್ಷಿತ್ ಕುಲಾಲ್, ಜತೆ ಕಾರ್ಯದರ್ಶಿಯಾಗಿ ಹರೀಶ್ ಕಾವಿನಕಲ್ಲು, ಕ್ರೀಡಾ ಕಾರ್ಯದರ್ಶಿ ಯಾಗಿ ಯೋಗೀಶ್ ಡಿ ಕುಲಾಲ್. ಜತೆ ಕ್ರೀಡಾ ಕಾರ್ಯದರ್ಶಿ ಪುಷ್ಪರಾಜ್ ಕೋಡಿಕೆರೆ , ಸಂಘಟನ ಕಾರ್ಯದರ್ಶಿ ಯಾಗಿ ನಾರಾಯಣ್ ಎಸ್ ಮೂಲ್ಯ, ಆಂತರಿಕ ಲೆಕ್ಕ ಪರಿಶೋಧಕರಾಗಿ ನಾಗೇಶ್ ಕುಲಾಲ್ , ಗೌರವ ಸಲಹೆಗಾರರಾಗಿ ಮೋಹನ್ ಐ ಮೂಲ್ಯ, ಜಯೇಶ್ ಗೋವಿಂದ್, ಲಿಂಗಪ್ಪ ಕುಲಾಲ್ , ಲಿಂಗಪ್ಪ ಎಂ ಡಿ, ಶಂಭು ಮೂಲ್ಯ , ಗಣೇಶ್ NMPT , ಗಣೇಶ್ ಕುಲಾಲ್ ಹೊಸಬೆಟ್ಟು , ಶಂಕರ್ ಐ ಮೂಲ್ಯ ನೂತನ ಪದಾಧಿಕಾರಿಗಳಾಗಿ ಆಯ್ಕೆ ಆಗಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *