
Read Time:25 Second
ಮಂಗಳೂರು: ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ದೇವಿನಗರ ತಲಪಾಡಿ, ಮಂಗಳೂರು ಇದರ ನೇತ್ರತ್ವದಲ್ಲಿ “ನೇತ್ರ ಸ್ವಾಸ್ಥ್ಯ ಮಾಸ” ಕಣ್ಣಿನ ತಪಾಸಣಾ ಶಿಬಿರವು ದಿನಾಂಕ ಮೇ 2 ರಿಂದ ಮೇ 30 ರ ತನಕ ಸಮಯ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರ ತನಕ ನಡೆಯಲಿದೆ.


