ದಶಮಾನೋತ್ಸವ ಸಂಭ್ರಮದಲ್ಲಿ ಅಖಿಲ ಕರ್ನಾಟಕ ಕುಂಭ ವೈದ್ಯರ ಒಕ್ಕೂಟ (ರಿ.): ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ಡಾ. ಎಂ. ಅಣ್ಣಯ್ಯ ಕುಲಾಲ್ ಆಯ್ಕೆ
ಬೆಂಗಳೂರು: 2015ರಲ್ಲಿ ಅಖಿಲ ಕರ್ನಾಟಕ ವ್ಯಾಪ್ತಿಯ ಕುಂಬಾರ, ಕುಲಾಲ, ಗುನಗ ಹಾಂಡ, ಚಕ್ರಸಾಲಿ, ಕುಂಬಾರಸೆಟ್ಟಿ, ಪ್ರಜಾಪತಿ ಸಮುದಾಯದ ಎಂ.ಬಿ.ಬಿ.ಎಸ್., ಡೆಂಟಲ್, ಆಯುರ್ವೇದ, ಹೋಮಿಯೋಪತಿ, ಸಹಿತ ಎಲ್ಲಾ ಹಿರಿ-ಕಿರಿಯ ವೈದ್ಯರನ್ನು ಹಿರಿಯ ವೈದ್ಯರಾದ ತುಮಕೂರಿನ ಡಾ. ಅಂಪಣ್ಣ, ಕುಂದಾಪುರದ ಡಾ. ಎಂ.ವಿ. ಕುಲಾಲ್, ಬೆಂಗಳೂರಿನ ಡಾ. ಭಕ್ತ ವತ್ಸಲಂ, ಮೈಸೂರಿನ ಡಾ. ಬಿ.ಜಿ.ಸಾಗರ್ ಅವರ ಮಾರ್ಗದರ್ಶನದಲ್ಲಿ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ಳೂರು, ಡಾ. ರಾಮಚಂದ್ರ ಬೆಂಗಳೂರು, ಡಾ. ಶ್ರೀನಿವಾಸನ್ ವೇಲು, ಬೆಂಗಳೂರು, ಡಾ. ಮಹೇಶ್ ಚಾಮರಾಜನಗರ, ಡಾ….

