ಬಿಜೆಪಿ ಮುಂದೆ ಆರ್‌ಎಸ್‌ಎಸ್‌ ಅನ್ನು ಸಹ ‘ನಕಲಿ’ ಎನ್ನಬಹುದು: ಮೋದಿ ಹೇಳಿಕೆಗೆ ಉದ್ಧವ್ ಠಾಕ್ರೆ ಖಡಕ್ ರಿಪ್ಲೈ

ಯಾವತ್ತು ಶಿವಸೇನೆಯು ಕಾಂಗ್ರೆಸ್ ಆಗುತ್ತದೋ ಅಂದು ಶಿವಸೇನೆಯನ್ನು ಕೊನೆಗೊಳಿಸುತ್ತೇನೆ ಎಂದು ಶಿವಸೇನೆ ಸ್ಥಾಪಕಾಧ್ಯಕ್ಷ ಬಾಳಾ ಠಾಕ್ರೆ ಅವರು ಹೇಳಿದ್ದರು. ಆದರೆ ಇಂದಿನ ಶಿವಸೇನೆಗೆ(ಉದ್ಧವ್ ಬಣ) ಯಾವುದೇ ಕುರುಹು ಇಲ್ಲದಾಗಿದ್ದು ಇದು ನಕಲಿ ಶಿವಸೇನೆ ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಉದ್ಧವ್ ಠಾಕ್ರೆ, ನಾಳೆ ಮೋದಿ ಆರೆಸ್ಸೆಸ್ ಅನ್ನು ಸಹ ನಕಲಿ ಎಂದು ಕರೆದಲ್ಲಿ ಅಚ್ಚರಿ ಇಲ್ಲ. ಚುನಾವಣೆ ಬಳಿಕ ಯಾರು ಅಸಲಿ, ಯಾರು ನಕಲಿ ಎಂದು ತಿಳಿಯಲಿದೆ ಎಂದು ಸವಾಲು ಹಾಕಿದ್ದಾರೆ….

Read More

ಮಗು ಒಳಗಿರೋದನ್ನು ಮರೆತು ಕಾರು ಲಾಕ್‌ ಮಾಡಿದ ಪೋಷಕರು; ಉಸಿರುಗಟ್ಟಿ ಮೂರು ವರ್ಷದ ಬಾಲಕಿ ಸಾವು!

ಕಾರಿನೊಳಗೆ ಮಕ್ಕಳು ಲಾಕ್‌ ಆಗಿ ಉಸಿರುಗಟ್ಟಿ ಸಾವನ್ನಪ್ಪೋ ಘಟನೆಗಳು ಆಗಾಗ ನಡೀತಾನೆ ಇರುತ್ತವೆ. ಹಾಗೆಯೇ ಇಲ್ಲೊಂದೆಡೆ ಪೋಷಕರು ಮಗು ಒಳಗಿರೋರದನ್ನು ಮರೆತು ಕಾರ್ ಲಾಕ್ ಮಾಡಿ ಮದುವೆ ಮನೆಗೆ ಹೋಗಿದ್ದಾರೆ. ಮೂರು ವರ್ಷದ ಬಾಲಕಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ರಾಜಸ್ಥಾನದ ಕೋಟಾದಲ್ಲಿ ಪೋಷಕರು ಮಗು ಒಳಗಿರೋರದನ್ನು ಮರೆತು ಕಾರ್ ಲಾಕ್ ಮಾಡಿದ್ದು,  3 ವರ್ಷದ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮದುವೆಗೆ ಹೊರಟಿದ್ದ ಪೋಷಕರು ಮದುವೆ ಮನೆ ತಲುಪಿದಾಗ ಗಡಿಬಿಡಿಯಲ್ಲಿ ಕಾರು ಲಾಕ್‌ ಮಾಡಿ ಇಳಿದಿದ್ದಾರೆ. ಈ…

Read More

ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ನವದೆಹಲಿ: ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬೆಂಗಳೂರಿಗೆ (Bengaluru) ಬರುತ್ತಿದ್ದ ಏರ್ ಇಂಡಿಯಾ ವಿಮಾನ (Air India Flight) ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ದೆಹಲಿಯಿಂದ (New Delhi) ಬೆಂಗಳೂರಿಗೆ ಇಂದು (ಶುಕ್ರವಾರ) ಸಂಜೆ 6 ಗಂಟೆಗೆ ಏರ್ ಇಂಡಿಯಾ ವಿಮಾನ ಹೊರಟಿತ್ತು. ಈ ವೇಳೆ ವಿಮಾನದ ಎಸಿಯಲ್ಲಿ (ಹವಾನಿಯಂತ್ರಣ ಘಟಕ) ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ 6:38 ಕ್ಕೆ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. 175 ಪ್ರಯಾಣಿಕರೊಂದಿಗೆ ದೆಹಲಿಯಿಂದ ಬೆಂಗಳೂರಿಗೆ ವಿಮಾನ ಹೊರಟಿತ್ತು. ವಿಮಾನ ದೆಹಲಿಗೆ…

Read More

ಮಾಧ್ಯಮದ ಸ್ವರೂಪ ಬದಲಾಗಿದೆ, ಮೊದಲಿನಂತೆ ತಟಸ್ಥವಾಗಿಲ್ಲ – ಪತ್ರಿಕಾಗೋಷ್ಠಿ ನಡೆಸದಿದ್ದಕ್ಕಾಗಿ ಪ್ರಧಾನಿ ಮೋದಿ ಪ್ರತಿಕ್ರಿಯೆ

ನವದೆಹಲಿ : ಮಾಧ್ಯಮದ ಸ್ವರೂಪ ಬದಲಾಗಿದೆ ಮತ್ತು ಅದು ಮೊದಲಿನಂತೆ ತಟಸ್ಥವಾಗಿಲ್ಲ. ಹೀಗಾಗಿ, ನಾನು ಪತ್ರಿಕಾಗೋಷ್ಠಿ ನಡೆಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪತ್ರಿಕಾಗೋಷ್ಠಿ ನಡೆಸದಿದ್ದಕ್ಕಾಗಿ ಟೀಕಾಕಾರರಿಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಪತ್ರಕರ್ತರು ತಮ್ಮ ಆಲೋಚನೆಗಳು ಮತ್ತು ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಾರೆ. ನಾನು ಸಂಸತ್ತಿಗೆ ಉತ್ತರದಾಯಿಯಾಗಿದ್ದೇನೆ. ಇಂದು, ಪತ್ರಕರ್ತರನ್ನು ತಮ್ಮದೇ ಆದ ಆದ್ಯತೆಗಳಿಂದ ಗುರುತಿಸಲಾಗುತ್ತದೆ. ಮಾಧ್ಯಮಗಳು ಇನ್ನು ಮುಂದೆ ಪಕ್ಷಾತೀತ ಘಟಕವಾಗಿ ಉಳಿದಿಲ್ಲ ಎಂದು ಹೇಳಿದ್ದಾರೆ. ಮಾಧ್ಯಮಗಳ ನಂಬಿಕೆಗಳ ಬಗ್ಗೆ ಜನರಿಗೆ ಈಗ ತಿಳಿದಿದೆ. ಈ…

Read More

‘ಕೇಜ್ರಿವಾಲ್ ಆಪ್ತ ನನ್ನ ಕೆನ್ನೆಗೆ ಹೊಡೆದು, ಎದೆ, ಹೊಟ್ಟೆ, ಸೊಂಟಕ್ಕೆ ಒದ್ದಿದ್ದಾನೆ’- ಸ್ವಾತಿ ಮಲಿವಾಲ್

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ಕನಿಷ್ಠ ಏಳರಿಂದ ಎಂಟು ಬಾರಿ ನನ್ನ ಕೆನ್ನೆಗೆ ಹೊಡೆದಿದ್ದಾನೆ. ಜೊತೆಗೆ ನನ್ನ ಎದೆ, ಹೊಟ್ಟೆ, ಸೊಂಟಕ್ಕೆ ಒದ್ದಿದ್ದಾನೆ ಎಂದು ಆಪ್ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಗಂಭೀರವಾಗಿ ಆರೋಪಿಸಿದ್ದಾರೆ. ಹಲ್ಲೆ ನಡೆಸಿದ ಸಂಬಂಧ ಬಿಭವ್ ಕುಮಾರ್ ವಿರುದ್ಧ ಆಪ್ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ದೂರು ನೀಡಿದ್ದಾರೆ. ದೂರಿನ ಮೇರೆಗೆ ಬಿಭವ್ ಕುಮಾರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಸ್ವಾತಿ ಅವರು ಮೇ 13 ರಂದು ಕೇಜ್ರಿವಾಲ್ ಅವರ…

Read More