ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಇಂದು ವಾರ್ಷಿಕ ಪ್ರತಿಷ್ಠಾ ಮಹೋತ್ಸವ
ಮಂಗಳೂರು: ಇತಿಹಾಸ ಪ್ರಸಿದ್ದ ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರದಲ್ಲಿ ಕಳೆದ ವರ್ಷ ತಮ್ಮೆಲ್ಲರ ಸಹಕಾರದೊಂದಿಗೆ ಪುರ್ನಪ್ರತಿಷ್ಠಾ ಬಹ್ಮಕಲಶೋತ್ಸವು ಅದ್ದೂರಿಯಾಗಿ ಜರಗಿದ್ದು ಸದ್ರಿ ಬಹ್ಮ ಕಲಶದ ದಿನಾಚಾರಣೆಯ ಪ್ರಯುಕ್ತ ಇಂದು (ತಾ: 23-05-2024 ) ರಂದು ಪ್ರಥಮ ವಾರ್ಷಿಕ “ಪ್ರತಿಷ್ಠಾ ಮಹೋತ್ಸವ” ಜರಗಲಿದೆ. ಶ್ರೀ ಕ್ಷೇತ್ರದಲ್ಲಿ ಪ್ರತಿ ತಿಂಗಳ 2ನೇ ಶನಿವಾರ ಮತ್ತು ತಿಂಗಳ ಹುಣ್ಣಿಮೆಯಂದು ಮಧ್ಯಾಹ್ನ ಸಾಮೂಹಿಕ ಅನ್ನ ಸಂತರ್ಪಣೆ ಜರಗುತ್ತಿದ್ದು, ಭಕ್ತಾಭಿಮಾನಿಗಳಾದ ತಾವೆಲ್ಲರೂ ಶಾಶ್ಚತ ಅನ್ನ ಸಂತರ್ಪಣೆ ನಿಧಿ ಯೋಜನೆಯಡಿಯಲ್ಲಿ ರೂ.10,000/- ವನ್ನು ನೀಡಿ ಶಾಶ್ಚತ…

