ಕುಂಬಾರರ ಒಗ್ಗಟ್ಟಿಗೆ ಸರ್ವಜ್ಞ ಜಯಂತಿ ಪ್ರೇರಣೆ- ಡಾ.ಕುಲಾಲ್
ಇಂದು ಕುಂಬಾರ ಜನಾಂಗ ರಾಜ್ಯ ಜಿಲ್ಲೆ ತಾಲೂಕು ಮಟ್ಟಗಳಲ್ಲಿ ಒಗ್ಗಟ್ಟು ಆಗಿ ಅಲ್ಲಲ್ಲಿ ಸರಕಾರದ ಬ್ಯಾನರ್ ಅಡಿಯಲ್ಲಿ ಸೇರಲು ಕಾರಣ ನಾವೆಲ್ಲಾ ಹೋರಾಟದಿಂದ ಪಡೆದ ಸರ್ವಜ್ಞ ಜಯಂತಿ. ಇದನ್ನ ಪಡೆಯಲು ಹೋರಾಟ ಮಾಡಿದ ಎಲ್ಲಾ ಕುಂಬಾರ ಕುಲಾಲ ಸಂಘ ಸಂಸ್ಥೆಗಳು ನಾಯಕರುಗಳು ಅಭಿನಂದನಾರ್ಹರು. ಅಂತೆಯೇ ನಮ್ಮ ನೋವನ್ನ ಆಲಿಸಿ ಸರ್ಕಾರದ ಮಟ್ಟದಲ್ಲಿ ಜಾರಿಗೆ ತರಲು ಕಾರಣರಾದ ಎಲ್ಲಾ ಮುಖ್ಯ ಮಂತ್ರಿಗಳಿಗೆ, ರಾಜಕೀಯ ನಾಯಕರುಗಳಿಗೆ ನಾವು ಆಬಾರಿ ಆಗಿರಬೇಕು. ಜನತಾದಳದ ನಾಯಕ ಚಿಂತಕ , ಪ್ರೊ. ಲಕ್ಷ್ಮೀ ಸಾಗರ…

