ದ.ಕ ಜಿಲ್ಲಾ ಕುಲಾಲ ರ ಸಂಘ ಮೈಸೂರ್ (ರಿ) ಇದರ 28ನೇ ವರ್ಷದ ವಾರ್ಷಿಕೋತ್ಸ
ದಕ್ಷಿಣ ಕನ್ನಡ ಜಿಲ್ಲಾ ಕುಲಾಲ ರ ಸಂಘ ಮೈಸೂರ್ (ರಿ) ಇದರ 28ನೇ ವರ್ಷದ ವಾರ್ಷಿಕೋತ್ಸವು ಮೈಸೂರಿನ ನಿವೇದಿತಾ ನಗರ ಶ್ರೀ ರಂಗ ಸಮುದಾಯ ಭವನ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಿವಕುಮಾರ್ ಕುಂಪಲ ಅಧ್ಯಕ್ಷರು ಮೈಸೂರು ಕುಲಾಲ ಸಂಘ.ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಲಯನ್ ಅನಿಲ್ ದಾಸ್ ( ಜಿಲ್ಲಾಧ್ಯಕ್ಷರು ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆ ದ. ಕ. ಜಿಲ್ಲೆ ).ಶ್ರೀ ಗಿರೀಶ್.ಕೆ.ಎಚ್ ( ಛೇರ್ಮನ್ ಕುಂಭಶ್ರೀ ವಿದ್ಯಾ ಸಂಸ್ಥೆ ವೇಣೂರು ) ಶ್ರೀ…

