
Read Time:1 Minute, 0 Second
ಮಂಗಳೂರು: ದಿಲ್ಲಿಯ ಐಸಿಎಐ ಮೇ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ತನ್ನ ಪ್ರಥಮ ಪ್ರಯತ್ನದಲ್ಲೇ ಹಂಶಿತಾ ಉತೀರ್ಣರಾಗಿದ್ದಾರೆ.


ಲೆಕ್ಕ ಪರಿಶೋದಕ ಶಾಂತರಾಮ ಶೆಟ್ಟಿ ಅಂಡ್ ಕೋ ಬಿಜೈ ಇವರಲ್ಲಿ ತರಬೇತಿ ಪಡೆಯುತಿದ್ದರು.
ತೀಯಾ ಸಮುದಾಯದ ಹೆಣ್ಣು ಮಗಳು ಹಂಶಿತಾ ಸಿಎ ಅಂತಿಮ ಪರೀಕ್ಷೆಯಲ್ಲಿ ತನ್ನ ಪ್ರಥಮ ಪ್ರಯತ್ನದಲ್ಲೇ ಉತೀರ್ಣರಾದದ್ದು ಇಡೀ ತೀಯಾ ಸಮುದಾಯವೇ ಹೆಮ್ಮೆ ಪಡುವ ಸಂಗತಿ, ಇವರು ಮಂಗಳೂರು ತೊಕ್ಕೊಟ್ಟು ಅಂಬಿಕಾ ರೋಡ್ ನಿವಾಸಿ ಹಾಗೂ ರಂಗೋಲಿ ಕ್ಯಾಟ್ಟ್ರೆಸ್ ಮಾಲಕರಾದ ಹರೀಶ್ ಕುಮಾರ್ ಹಾಗೂ ಲತಾ ಹರೀಶ್ ದಂಪತಿಯ ಪುತ್ರಿಯಾಗಿದ್ದಾರೆ.


ಶುಭ ಕೋರುವವರು
ಲಯನ್ ಅನಿಲ್ ದಾಸ್
ಸ್ಥಾಪಕ ಅಧ್ಯಕ್ಷರು : ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ (ರಿ )ಮಂಗಳೂರು
