ಮಂಗಳೂರು: ಕದ್ರಿ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

0 0
Read Time:1 Minute, 26 Second

ಮಂಗಳೂರು: ದ.ಕ ಜಿಲ್ಲಾ ನಿವೃತ್ತಿ ಸೈನಿಕರ ಸಂಘದ ವತಿಯಿಂದ ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವವನ್ನು ನಗರ ಕದ್ರಿ ಯುದ್ದ ಸ್ಮಾರಕದಲ್ಲಿ ಶುಕ್ರವಾರ ಆಚರಿಸಲಾಯಿತು.


ದೇಶಕ್ಕಾಗಿ ಮಡಿದ ವೀರಯೋಧರಿಗೆ ಹೂ- ಹಾರ ಅರ್ಪಿಸಿ, ಮೊಂಬತ್ತಿ ದೀಪ ಬೆಳಗಿಸಿ ನಮನ ಸಲ್ಲಿಸಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಮಾತನಾಡಿ ದೇಶಕ್ಕಾಗಿ ಎದೆಯೊಡ್ಡುವ ಸೈನಿಕರ ಸೇವೆ ಬಲಿದಾನವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದರು.


ಮೇಯರ್ ಸುಧಿರ್ ಶೆಟ್ಟಿ ಕಣ್ಣೂರು, ಉಪ ಮೇಯರ್ ಸುನೀತಾ, ನಿವೃತ್ತಿ ಬ್ರಿಗೇಡಿಯರ್ ಬಿ.ಎನ್. ರೈ ಸಂಘದ ಪ್ರ. ಕಾರ್ಯದರ್ಶಿ ಕ್ಯಾ| ದೀಪಕ್ ಅಡ್ಯಂತಾಯ, ಉಪಾಧ್ಯಕ್ಷ ಕರ್ನಲ್ ಜಯಚಂದ್ರ, ಕೋಶಾಧಿಕಾರಿ ಸುಧಿರ್ ಪೈ, ಸಮಗ್ರ ಕಲಿಕಾ ಕೇಂದ್ರದ ಸಚತಾ ನಂದಗೋವಾಲ್, ಲಯನ್ಸ್ ಇಂಟರ್ ನ್ಯಾಶನಲ್ ಡಿಸ್ಟ್ರಿಕ್ಟ್ 317 ಡಿ ಗವರ್ನರ್ ಬಿ.ಎಂ ಭಾರತಿ, ಮಂಗಳಾ ಆಸ್ಪತ್ರೆ ಚೇರ್ಮನ್ ಡಾ| ಗಣಪತಿ ಭಟ್, ರಾಷ್ಟ್ರಭಕ್ತ ನಾಗರಿಕಾ ವೇದಿಕೆಯ ಸಂದೀಪ್ ಪಂಪವೆಲ್, ಸಂದೀಪ್ ಅಂಬ್ಲಮೊಗರು, ಲಯನ್ಸ್ ಕ್ಲಬ್ 317 ಜೋನ್ ಚೇರ್ಮೇನ್ 317 ಲಯನ್ ಅನಿಲ್ ದಾಸ್ ಉಪಸ್ಥಿತರಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *